- 7 532
- 62 949 178
Prajavani | ಪ್ರಜಾವಾಣಿ
India
Приєднався 9 бер 2011
ಪ್ರಜಾವಾಣಿ ಕನ್ನಡದ ಅತ್ಯಂತ ವಿಶ್ವಾಸಾರ್ಹ ದಿನ ಪತ್ರಿಕೆ. ಜನರ ಧ್ವನಿಯಾಗಿರುವ ಕನ್ನಡದ ಅತ್ಯಂತ ಜನಪ್ರಿಯ ಪತ್ರಿಕೆಯ ವಿಡಿಯೊ ಚಾನೆಲ್ ಇಲ್ಲಿದೆ. ಇಲ್ಲಿ ನೀವು ವಿಶೇಷ ವರದಿಗಳು, ಆರೋಗ್ಯದ ಬಗ್ಗೆ ತಜ್ಞರ ಸಲಹೆಗಳು , ಅಡುಗೆ ಕ್ರಮಗಳ ವಿಡಿಯೊಗಳನ್ನು ನೋಡಬಹುದು. ಅದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೊಗಳು, ಕೆಲವೊಂದು ಪ್ರಜಾವಾಣಿ ವಿಶೇಷ ಮಾಲಿಕೆಗಳನ್ನು ನೋಡಬಹುದು. ಪತ್ರಿಕೆಯಲ್ಲಿ ಬರುವ ಕೆಲವೊಂದು ಸುದ್ದಿಗಳನ್ನು ದೃಶ್ಯಮಾಧ್ಯಮದ ಮೂಲಕ ತೋರಿಸುವ ವಿನೂತನ ಪ್ರಯೋಗ ಇಲ್ಲಿದೆ.
Prajavani is the trusted Kannada News Paper and here is official UA-cam channel. All Kannada News, Karnataka News-related videos, and other feature videos, Daily news coverage, stories from Karnataka, India, Politics news, entertainment news, metro news are available here.
#karnataka #election2024 #videonews #kannadanews #prajavani
ತಾಜಾ ಸುದ್ದಿಗಳಿಗಾಗಿ: prajavani.net
ಫೇಸ್ಬುಕ್ನಲ್ಲಿ ಲೈಕ್ ಮಾಡಿ: prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: prajavani
ಟ್ವಿಟರ್ನಲ್ಲಿ ಫಾಲೋ ಮಾಡಿ: prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: t.me/Prajavani1947
Prajavani is the trusted Kannada News Paper and here is official UA-cam channel. All Kannada News, Karnataka News-related videos, and other feature videos, Daily news coverage, stories from Karnataka, India, Politics news, entertainment news, metro news are available here.
#karnataka #election2024 #videonews #kannadanews #prajavani
ತಾಜಾ ಸುದ್ದಿಗಳಿಗಾಗಿ: prajavani.net
ಫೇಸ್ಬುಕ್ನಲ್ಲಿ ಲೈಕ್ ಮಾಡಿ: prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: prajavani
ಟ್ವಿಟರ್ನಲ್ಲಿ ಫಾಲೋ ಮಾಡಿ: prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: t.me/Prajavani1947
550 ವರ್ಷಗಳ ಕಲೆಯ ಉಳಿವಿಗೆ ಟೊಂಕ ಕಟ್ಟಿದ ಕೊಪ್ಪಳ ಕಲಿಗಳು I Mural Paintings | Kinnal Art | Koppal
ಕೊಪ್ಪಳದ ಚಿತ್ರಗಾರ ಸಮುದಾಯದವರು ಕಿನ್ನಾಳ ಕಲೆಯಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಈ ಕಲೆಯನ್ನು ಬಳಸುವುದರ ಜೊತೆಗೆ, ತಾವೂ ಬೆಳೆಯುತ್ತಿದ್ದಾರೆ. 550 ವರ್ಷಗಳ ಇತಿಹಾಸ ಇರುವ ಈ ಕಲೆಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ಶ್ರಮಿಸುತ್ತಿರುವವರಲ್ಲಿ ಪ್ರಮುಖರು ಕೊಪ್ಪಳದ ಸಂತೋಷಕುಮಾರ ಚಿತ್ರಗಾರ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಸಂತೋಷಕುಮಾರ್, ಕಿನ್ನಾಳ ಕಲೆಯಲ್ಲಿ ರೂಪಿಸಿರುವ ‘ದೇವತೆ’ಯ ಕಲಾಕೃತಿ ಅವರ ಪ್ರತಿಭೆಗೆ ಸಾಕ್ಷಿ.
Santosh Kumar Chitragar | Mural Paintings | Kinnal Art | Koppal | 500 Year Old Art form
#kinnalart #chitragarfamily #santoshkumarchitragar #koppal #karnataka #paintings #crafts #muralprinting #artform
ತಾಜಾ ಸುದ್ದಿಗಳಿಗಾಗಿ: www.prajavani.net/
ಫೇಸ್ಬುಕ್ನಲ್ಲಿ ಫಾಲೋ ಮಾಡಿ: prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: prajavani
ಟ್ವಿಟರ್ನಲ್ಲಿ ಫಾಲೋ ಮಾಡಿ: prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: t.me/Prajavani1947
Santosh Kumar Chitragar | Mural Paintings | Kinnal Art | Koppal | 500 Year Old Art form
#kinnalart #chitragarfamily #santoshkumarchitragar #koppal #karnataka #paintings #crafts #muralprinting #artform
ತಾಜಾ ಸುದ್ದಿಗಳಿಗಾಗಿ: www.prajavani.net/
ಫೇಸ್ಬುಕ್ನಲ್ಲಿ ಫಾಲೋ ಮಾಡಿ: prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: prajavani
ಟ್ವಿಟರ್ನಲ್ಲಿ ಫಾಲೋ ಮಾಡಿ: prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: t.me/Prajavani1947
Переглядів: 1 581
Відео
ದಕ್ಷಿಣ ಕನ್ನಡ: ಕೃಷಿಕರ ಭಾರ ಇಳಿಸಿದ ‘ದೋಟಿ ಗ್ಯಾಂಗ್’ Doti Gangs I Coconut harvesting I Dakshina Kannada
Переглядів 14 тис.16 годин тому
ಕರಾವಳಿ ಭಾಗದ ಮುಖ್ಯ ಕೃಷಿ ಅಡಿಕೆ ಮತ್ತು ತೆಂಗು. ಮರಹತ್ತಿ ಕೊಯ್ಲು ಮಾಡುವುದು, ಮರಹತ್ತಿಯೇ ಕೀಟನಾಶಕ ಸಿಂಪಡಣೆ ಮಾಡುವುದು ಸಾಂಪ್ರದಾಯಿಕ ವಿಧಾನ.ಇದಕ್ಕೆ ಕುಶಲ ಕಾರ್ಮಿಕರು ಬೇಕು. ಆದರೆ, ಈ ಶ್ರಮದಾಯಿಕ ಕೆಲಸಕ್ಕೆ ಇತ್ತೀಚಿನ ವರ್ಷಗಳಲ್ಲಿ ಕಾರ್ಮಿಕರೇ ಸಿಗುತ್ತಿಲ್ಲ ಎಂದು ರೈತರು ಗೋಳಾಡುತ್ತಿದ್ದರು. ಇದಕ್ಕೆ ಪರಿಹಾರ ಎಂಬಂತೆ ಪ್ರತ್ಯಕ್ಷವಾದದ್ದು ‘ದೋಟಿ ಗ್ಯಾಂಗ್’. ದೋಟಿ ಉಪಕರಣ ಬಳಸಿ ಕೆಲಸ ಮಾಡುವ ಈ ಗ್ಯಾಂಗ್ ರೈತರ ಭಾರ ಇಳಿಸಿದೆ. ದೋಟಿ ಎಂದರೆ ಕಾರ್ಬನ್ ಫೈಬರ್ನಿಂದ ಮಾಡಿರುವ ಸಿ...
ಕೋಲಾರ: ಆನಂದ ಮಾರ್ಗ ಆಶ್ರಮದಲ್ಲಿ ಹೊಡೆದಾಟ; ಸ್ವಾಮೀಜಿ ಹತ್ಯೆ I Chinmayananda swamiji I Kolar I Darshan
Переглядів 1,1 тис.5 годин тому
ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಸಂತಳ್ಳಿಯಲ್ಲಿರುವ ಆನಂದ ಮಾರ್ಗ ಆಶ್ರಮದಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು, ಸ್ವಾಮೀಜಿಯೊಬ್ಬರನ್ನು ಕೊಲೆ ಮಾಡಲಾಗಿದೆ. ಆಚಾರ್ಯ ಚಿನ್ಮಯಾನಂದ ಸ್ವಾಮೀಜಿ (70) ಹತ್ಯೆಯಾದವರು. ಆಚಾರ್ಯ ಧರ್ಮ ಪ್ರಾಣಾನಂದ, ಪ್ರಾಣೇಶ್ವರಾನಂದ ಹಾಗೂ ಅರುಣ್ ಕುಮಾರ್ ಎಂಬುವರನ್ನು ಮಾಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಚಾರ್ಯ ಧರ್ಮ ಪ್ರಾಣಾನಂದ ಗುಂಪಿನಿಂದ ಹತ್ಯೆ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ...
ಪ್ರಜಾವಾಣಿ ಸಿನಿ ಸಮ್ಮಾನ-2: ನಿಮ್ಮ ನೆಚ್ಚಿನ ಕಲಾವಿದರನ್ನು ನೀವೇ ಆಯ್ಕೆ ಮಾಡಿ ! Cine Sammana I Public voting
Переглядів 5405 годин тому
'ಪ್ರಜಾವಾಣಿ'ಯು ತನ್ನ ಸಿನಿ ಪ್ರೇಮವನ್ನು ಸಂಭ್ರಮಿಸಲು ಮತ್ತೆ ಸಜ್ಜಾಗಿದೆ. 'ಪ್ರಜಾವಾಣಿ' ಕನ್ನಡ ಸಿನಿ ಸಮ್ಮಾನ'ದ ಎರಡನೇ ಆವೃತ್ತಿಯು ಜೂನ್ 28ರಂದು ನಡೆಯಲಿದೆ. ಚಂದನವನದಲ್ಲಿ ಸಾಧನೆ ಮಾಡಿದ ಕಲಾವಿದರು, ತಂತ್ರಜ್ಞರನ್ನು 19 ವಿಭಾಗದಲ್ಲಿ ನಾಮನಿರ್ದೇಶನ ಮಾಡಲಾಗಿದೆ. ಈಗ 'ಜನ ಮೆಚ್ಚಿದ ಕಲಾವಿದರು' ವಿಭಾಗದಲ್ಲಿ ನಾಮನಿರ್ದೇಶನಗೊಂಡಿರುವವರನ್ನು ನೀವೇ ಆಯ್ಕೆ ಮಾಡುವ ಸಮಯ. www.prajavani.net/cinesamman/season2 ಈ ಲಿಂಕ್ ಓಪನ್ ಮಾಡಿ, 'ಪಬ್ಲಿಕ್ ವೋಟಿಂಗ್' ಬಟನ್ ಒತ್ತಿ, ನಿಮ್ಮ ನೆ...
ಮಹಿಳೆಯರ ಮನಗೆದ್ದ ಹಾಸನ ಭೂಮಿಕಾ ಕ್ಲಬ್ I Hassan I Bhumika Club Edition 17 I
Переглядів 1317 годин тому
ಇಂಪಾದ ಹಾಡುಗಳು, ಕಣ್ಣನ್ನು ತಂಪಾಗಿಸಿದ ಭರತನಾಟ್ಯ, ಒಂದೆಡೆ ಚಿತ್ರನಟಿಯನ್ನು ಕಣ್ತುಂಬಿಕೊಳ್ಳುವ ಅವಕಾಶ, ಮತ್ತೊಂದೆಡೆ ಹಳ್ಳಿ ಅಡುಗೆಯ ಘಮಲು. ಜೊತೆಗೆ, ಸ್ಪರ್ಧೆಯಲ್ಲಿ ಬಹುಮಾನ ಗೆದ್ದ ಖುಷಿ. ಮಹಿಳೆಯರಿಗೆ ಇಂಥದ್ದೊಂದು ಸಡಗರದ ಅವಕಾಶ ಒದಗಿಸಿದ್ದು ಭೂಮಿಕಾ ಕ್ಲಬ್. ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಪತ್ರಿಕಾ ಬಳಗವು ಫ್ರೀಡಂ ಹೆಲ್ದಿ ಅಡುಗೆ ಎಣ್ಣೆ ಮತ್ತು ಸದ್ಗುರು ಆಯುರ್ವೇದ ಪ್ರಾಯೋಜಕತ್ವದಲ್ಲಿ ಜೂನ್ 15ರಂದು ಹಾಸನದಲ್ಲಿ ಈ ಕಾರ್ಯಕ್ರಮ ಆಯೋಜಿಸಿತ್ತು. #FreedomHealthyCooking...
ಚನ್ನಪಟ್ಟಣದಲ್ಲಿ ಯಾರ ರಾಜಕೀಯ ಅಧ್ಯಾಯ ಮುಗಿಯುತ್ತೋ ನೋಡೋಣ: ಬಾಲಕೃಷ್ಣ I Channapattana I DK Shivakumar I HDK
Переглядів 1 тис.7 годин тому
‘ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಮುಗಿಯುವುದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಅಧ್ಯಾಯವೊ ಅಥವಾ ಯೋಗೇಶ್ವರ್ ಅಧ್ಯಾಯವೊ ಎಂಬುದನ್ನು ಚುನಾವಣೆಯಲ್ಲಿ ನೋಡೋಣ’ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ತಿರುಗೇಟು ನೀಡಿದರು. ಮಾಗಡಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ತಲೆ ಕೆಟ್ಟ ರೀತಿಯಲ್ಲಿ ಮಾತನಾಡುವ ಯೋಗೇಶ್ವರ್ ಮಾತಿಗೆ ಮಹತ್ವ ಕೊಡಬೇಕಿಲ್ಲ. ಅನುಕಂಪ ಗಿಟ್ಟಿಸಿಕೊಳ್ಳುವುದಕ್ಕಾಗಿ ಇಂತಹ ರಾಜಕೀಯ ಗಿಮಿಕ್ನ ಮಾತುಗಳನ್ನಾಡುತ್ತಾರೆ. ಜನರೆದರು ನಮ್ಮನ್ನು ಖಳರನ್...
ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಲ್ಲಿ ಪರೀಕ್ಷಾರ್ಥ ರೈಲು ಸಂಚಾರ I Chenab Rail I World Highest Rail Bridge
Переглядів 14 тис.9 годин тому
ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಎಂದೆನಿಸಿರುವ ಚೆನಾಬ್ ರೈಲು ಸೇತುವೆ ಮೇಲೆ ಗುರುವಾರ ಪರೀಕ್ಷಾರ್ಥ ಸಂಚಾರ ನಡೆಯಿತು. ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿರುವ, ಚೆನಾಬ್ ನದಿ ಮೇಲೆ ಕಟ್ಟಿರುವ ಈ ಸೇತುವೆಯನ್ನು, ನದಿಯಿಂದ 1,178 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ. 1.3 ಕಿ.ಮೀ. ಉದ್ದದ ಈ ಸೇತುವೆಯು ಜೂನ್ 30ರಂದು ಸಂಚಾರಕ್ಕೆ ತೆರೆದುಕೊಳ್ಳಲಿದೆ. Chenab Rail Bridge I World’s Highest Rail Bridge Trial Run #chenabrailbridge #worldshighestrailwaybridg...
ಕುಸಿದ ಅಂಬೂರ್ ಬಿರಿಯಾನಿ ಹೋಟೆಲ್ ಕಟ್ಟಡ: ಅವಶೇಷಗಳಡಿ ಸಿಲುಕಿದ್ದ ಗ್ರಾಹಕರ ರಕ್ಷಣೆ I Hotel Building Collapse
Переглядів 1,3 тис.9 годин тому
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪಲಿನಲ್ಲಿ ಗುರುವಾರ ಕುಸಿದ ಅಂಬೂರ್ ಬಿರಿಯಾನಿ ಹೋಟೆಲ್ ಕಟ್ಟಡದ ಅವಶೇಷಗಳಿಂದ 6 ಮಂದಿಯನ್ನು ರಕ್ಷಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್ಡಿಆರ್ಎಫ್) ನಡೆಸಿದ್ದ ರಕ್ಷಣಾ ಕಾರ್ಯಾಚರಣೆ ಮುಕ್ತಾಯವಾಗಿದೆ. #hotelbuildingcollapse #amboorbiryanihotel #gonikoppalu #madikeri #kodagu #prajavaninews #prajavanivid...
ಹಾಸನದಲ್ಲಿ ಶೂಟೌಟ್:ಇಬ್ಬರ ಸಾವು; ಹತ್ಯೆಗೆ ರಿಯಲ್ ಎಸ್ಟೇಟ್ ವ್ಯವಹಾರ ಕಾರಣ ? I Hassan I Shootout I Crime
Переглядів 3,9 тис.9 годин тому
ಹಾಸನದ ಹೊಯ್ಸಳ ನಗರದಲ್ಲಿ ನಡೆದ ಶೂಟೌಟ್ ಘಟನೆಯಲ್ಲಿ ಮೃತಪಟ್ಟವರ ಗುರುತು ಪತ್ತೆಯಾಗಿದೆ. ಘಟನೆಗೆ ರಿಯಲ್ ಎಸ್ಟೇಟ್ ಜಗಳ ಕಾರಣ ಎನ್ನಲಾಗುತ್ತಿದೆ. ಬೆಂಗಳೂರಿನ ಆಸೀಫ್ ಮತ್ತು ಹಾಸನದ ಆಡುವಳ್ಳಿಯ ಶರಾಫತ್ ಅಲಿ ಮೃತರು. ಇವರಿಬ್ಬರೂ ಸ್ನೇಹಿತರಾಗಿದ್ದು ಶುಂಠಿ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಮೃತ ಶರಾಪತ್ ಮೂಲತಃ ದೆಹಲಿಯವರಾಗಿದ್ದು, ಹಲವು ವರ್ಷಗಳಿಂದ ಹಾಸನದಲ್ಲಿ ವಾಸವಿದ್ದರು. ಇವರಿಬ್ಬರೂ ಮಧ್ಯಾಹ್ನ 12ರ ಸಮಯದಲ್ಲಿ ಕಾರಿನಲ್ಲಿ ಹೊಯ್ಸಳ ನಗರಕ್ಕೆ ಬಂದಿದ್ದರು. ನಂತರ ನಡ...
ಚನ್ನಪಟ್ಟಣದಿಂದ ನನ್ನ ಹೊಸ ರಾಜಕೀಯ ಅಧ್ಯಾಯ ಆರಂಭ: ಡಿ.ಕೆ. ಶಿವಕುಮಾರ್ I DK Shivakumar I Channapattana I HDK
Переглядів 1 тис.12 годин тому
ನನ್ನ ರಾಜಕೀಯ ಜೀವನದಲ್ಲಿ ಮಹತ್ವದ ಬದಲಾವಣೆಯಾಗಿದ್ದು ಚನ್ನಪಟ್ಟಣದಿಂದ. ಈಗ ಚನ್ನಪಟ್ಟಣದ ಕೆಂಗಲ್ ಆಂಜನೇಯಸ್ವಾಮಿಯ ದೇವಸ್ಥಾನದಿಂದ ಹೊಸ ರಾಜಕೀಯ ಅಧ್ಯಾಯ ಪ್ರಾರಂಭ ಮಾಡಲು ಬಂದಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಕೆಂಗಲ್ ಆಂಜನೇಯ ದೇವಸ್ಥಾನದ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾನು ಅತಿ ಚಿಕ್ಕ ವಯಸ್ಸಿಗೆ ಬಂಗಾರಪ್ಪ ಅವರ ಸಂಪುಟದಲ್ಲಿ ಮಂತ್ರಿಯಾಗಿದ್ದು ನಿಮ್ಮ ಆಶೀರ್ವಾದದಿಂದ. ಚನ್ನಪಟ್ಟಣದ ಮಹಾಜನತೆಯ ಆಶೀರ್ವಾದ ಈಗ ನಮಗೆ ಬೇಕಾಗಿದೆ ಎಂದರ...
ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಸಣ್ಣ ವಿಷಯ: ಕೆಲಸವಿಲ್ಲದ ಬಿಜೆಪಿಯಿಂದ ಸುಮ್ಮನೆ ಪ್ರತಿಭಟನೆ: ಸುರೇಶ್ I Suresh
Переглядів 44612 годин тому
15 ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಲ್ಲವೂ ಗೊತ್ತಿದೆ. ಬಿಜೆಪಿ ಮುಖಂಡರನ್ನು ಕೇಳಿ ಬೆಲೆ ಏರಿಕೆ ಅಥವಾ ಇಳಿಕೆ ಮಾಡುವ ಅವಶ್ಯಕತೆ ಇಲ್ಲ' ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ ಹೇಳಿದರು. ಚಿಕ್ಕಮಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಸಣ್ಣ ವಿಷಯ. ಬಿಜೆಪಿಯವರಿಗೆ ಬೇರೆ ಏನೂ ಕೆಲಸ ಇಲ್ಲದೆ ಪ್ರತಿಭಟನೆ ಮಾಡುತ್ತಿದ್ದಾರೆ' ಎಂದರು. 'ಸುತ್ತಮುತ್ತಲ ರಾಜ್ಯಕ್ಕಿಂತ ನಮ್ಮ ರಾಜ್ಯದಲ್ಲಿ ತೈಲ ಬೆಲೆ ಕ...
ದಾವಣಗೆರೆಯಲ್ಲಿ ಭೀಕರ ಅಪಘಾತ: ಶ್ರೀರಾಮ ಸೇನೆ ಮುಖಂಡ ಸೇರಿ ಇಬ್ಬರ ಸ್ಥಿತಿ ಗಂಭೀರ
Переглядів 35 тис.12 годин тому
ದಾವಣಗೆರೆ ನಗರದ ಕ್ಲಾಕ್ ಟವರ್ ಬಳಿ ಬುಧವಾರ ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಶ್ರೀರಾಮ ಸೇನೆಯ ಮುಖಂಡ ಮಣಿ ಸರ್ಕಾರ್ ತೀವ್ರ ಗಾಯಗೊಂಡಿದ್ದಾರೆ. ಅತಿಯಾದ ವೇಗದಿಂದ ಬಂದ ಕಾರು, ನಿಯಂತ್ರಣ ಕಳೆದುಕೊಂಡು ಬೈಕ್ ಹಾಗೂ ಸರ್ಕಲ್ ನ ಕಟ್ಟೆಗೆ ಡಿಕ್ಕಿ ಹೊಡೆದಿದೆ. ಕಾರು ಚಲಾಯಿಸುತ್ತಿದ್ದ ಮಣಿ ಸರ್ಕಾರ ಅವರನ್ನು ನಗರದ ಸಿಟಿ ಸೆಂಟ್ರಲ್ ಆಸ್ಪತ್ರೆಗೆ ಹಾಗೂ ಬೈಕ್ ಸವಾರ ಹಾಲೇಶ್ ಅವರನ್ನು ಸಿ.ಜೆ.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಣಿ ಸರ್ಕಾರ್ ಅವರ ಎರಡು ಕಾಲುಗಳಿಗೆ ಗಂಭೀರವ...
ರೇಣುಕಸ್ವಾಮಿ ಕೊಲೆ ಪ್ರಕರಣ: ಮೈಸೂರಿನ ಹೋಟೆಲ್ನಲ್ಲಿ ಮಹಜರು | Renukaswamy Murder Case | Darshan Arrest
Переглядів 1 тис.14 годин тому
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ 11ನೇ ಆರೋಪಿ ನಾಗರಾಜ್ ಮತ್ತು 12ನೇ ಆರೋಪಿ ಲಕ್ಷ್ಮಣ್ ಅವರನ್ನು ಪೊಲೀಸರು ಮೈಸೂರಿನ ರಾಡಿಸನ್ ಬ್ಲೂ ಹೋಟೆಲ್ ಗೆ ಮಂಗಳವಾರ ಕರೆತಂದು ಸ್ಥಳ ಮಹಜರು ನಡೆಸಿದರು. ದರ್ಶನ್ ತಮ್ಮ ಹೊಸ ಚಲನಚಿತ್ರ ‘ಡೆವಿಲ್’ ಚಿತ್ರೀಕರಣಕ್ಕಾಗಿ ಸ್ನೇಹಿತರೊಂದಿಗೆ ಮೈಸೂರಿಗೆ ಆಗಮಿಸಿದ್ದರು. #prajavani #video #darshan #darshanthoogudeepa #darshanfans #mysore #pavithragowda #murdercase #kidnapping #karnatakapolice ತಾಜಾ ಸುದ್ದಿಗಳಿಗಾಗಿ: ...
ಕೈ ಕೊಟ್ಟ ಸ್ವಯಂಚಾಲಿತ ಸಿಗ್ನಲ್ : ಭೀಕರ ರೈಲು ಅಪಘಾತಕ್ಕೆ 9 ಸಾವು ! Bengal Train Mishap I Kanchenjunga
Переглядів 13 тис.17 годин тому
ಪಶ್ಚಿಮ ಬಂಗಾಳದಲ್ಲಿ ಸೋಮವಾರ ಬೆಳಿಗ್ಗೆಯೇ ಭೀಕರ ರೈಲು ಅಪಘಾತ ಸಂಭವಿಸಿದ್ದು, 9 ಪ್ರಯಾಣಿಕರು ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಕಾರ್ಯಾಚರಣೆ ಪೂರ್ಣಗೊಂಡಿದ್ದು, ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಲಭ್ಯ ದಾಖಲೆಗಳ ಪ್ರಕಾರ, ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ ಕೈಕೊಟ್ಟಿದ್ದು, ರೆಡ್ ಸಿಗ್ನಲ್ ಇದ್ದರೂ ಮುಂದೆ ಚಲಿಸುವಂತೆ ಗೂಡ್ಸ್ ರೈಲು ಚಾಲಕನಿಗೆ ಸೂಚನೆ ಹೋಗಿತ್ತು ಎಂದು ರೈಲ್ವೆ ಮೂಲಗಳು ಹೇಳಿವೆ. #westbengal #trainmishap #trainacci...
ಪೆಟ್ರೋಲ್, ಡೀಸೆಲ್ ತೆರಿಗೆ ಹೆಚ್ಚಳ: ರಾಜ್ಯದಾದ್ಯಂತ ಬಿಜೆಪಿ ಪ್ರತಿಭಟನೆ I Petrol price hike I BJP Protest
Переглядів 41 тис.17 годин тому
ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ತೆರಿಗೆ ಏರಿಸಿದ ರಾಜ್ಯಸರ್ಕಾರದ ನಿರ್ಧಾರದ ವಿರುದ್ಧ ಬಿಜೆಪಿಯು ರಾಜ್ಯದಾದ್ಯಂತ ಸೋಮವಾರ ಪ್ರತಿಭಟನೆ ನಡೆಸಿತು. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ‘ಪೆಟ್ರೋಲ್ ಬೆಲೆ ಲೀಟರ್ ಗೆ ₹3 , ಡೀಸೆಲ್ ಬೆಲೆ ₹3.50 ಹೆಚ್ಚಳದ ಅವಿವೇಕದ ಮತ್ತು ಜನವಿರೋಧಿ ನಿರ್ಧಾರವನ್ನು ಕಾಂಗ್ರೆಸ್ ಸರ್ಕಾರ ಕೈಗೊಂಡಿದೆ. ಏರಿಸಿದ ದರ ಹಿಂಪಡೆಯುವವರೆಗೆ ಬಿಜೆಪಿ ಹೋರಾಟ ಮಾಡಲಿದೆ’ ಎಂ...
ಬೆಂಗಳೂರಲ್ಲಿ ಫ್ರೀಸ್ಟೈಲ್ ಜಿಮ್ನಾಸ್ಟಿಕ್ಸ್ ಟ್ರೆಂಡ್ |These Bengalureans have mastered freestyle gymnastics
Переглядів 42121 годину тому
ಬೆಂಗಳೂರಲ್ಲಿ ಫ್ರೀಸ್ಟೈಲ್ ಜಿಮ್ನಾಸ್ಟಿಕ್ಸ್ ಟ್ರೆಂಡ್ |These Bengalureans have mastered freestyle gymnastics
‘ಕೃಷಿ ಇಲಾಖೆ ರಾಯಭಾರಿಯಾಗಿ ದರ್ಶನ್ ಮುಂದುವರಿಕೆ ಅಸಾಧ್ಯ’ | MB Patil Statement | Hubli | Karnataka
Переглядів 1,1 тис.День тому
‘ಕೃಷಿ ಇಲಾಖೆ ರಾಯಭಾರಿಯಾಗಿ ದರ್ಶನ್ ಮುಂದುವರಿಕೆ ಅಸಾಧ್ಯ’ | MB Patil Statement | Hubli | Karnataka
ಬಳ್ಳಾರಿ: ಅಂಜೂರ ಬೆಳೆದರೆ ಅಂಜಬೇಕಿಲ್ಲ | Fig Plantation In Bellary | Karnataka | Fig Fruit | Anjura
Переглядів 11 тис.День тому
ಬಳ್ಳಾರಿ: ಅಂಜೂರ ಬೆಳೆದರೆ ಅಂಜಬೇಕಿಲ್ಲ | Fig Plantation In Bellary | Karnataka | Fig Fruit | Anjura
ಚನ್ನಪಟ್ಟಣದಲ್ಲಿ ದರ್ಶನ್ ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ರಾ ಡಿ.ಕೆ. ಸಹೋದರರು? | CP Yogeshwar Statement
Переглядів 861День тому
ಚನ್ನಪಟ್ಟಣದಲ್ಲಿ ದರ್ಶನ್ ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ರಾ ಡಿ.ಕೆ. ಸಹೋದರರು? | CP Yogeshwar Statement
ಕೋಟಿ | Kotee | Daali Dhananjaya Interview With Prajavani | Kotee Movie | Kannada Movie | Release
Переглядів 1,8 тис.День тому
ಕೋಟಿ | Kotee | Daali Dhananjaya Interview With Prajavani | Kotee Movie | Kannada Movie | Release
ಬೆಂಗಳೂರು: ಅನ್ನಪೂರ್ಣೇಶ್ವರಿ ನಗರ ಠಾಣೆ ಸುತ್ತಮುತ್ತ ನಿಷೇಧಾಜ್ಞೆ | 144 Enforced In Annapurneshwari Station
Переглядів 853День тому
ಬೆಂಗಳೂರು: ಅನ್ನಪೂರ್ಣೇಶ್ವರಿ ನಗರ ಠಾಣೆ ಸುತ್ತಮುತ್ತ ನಿಷೇಧಾಜ್ಞೆ | 144 Enforced In Annapurneshwari Station
ರೇಣುಕಾಸ್ವಾಮಿ ಕೊಲೆ: ದರ್ಶನ್ ವಿರುದ್ಧ ಪ್ರತಿಭಟನೆ | Protest In Chitradurga against Darshan Thoogudeepa
Переглядів 1,5 тис.День тому
ರೇಣುಕಾಸ್ವಾಮಿ ಕೊಲೆ: ದರ್ಶನ್ ವಿರುದ್ಧ ಪ್ರತಿಭಟನೆ | Protest In Chitradurga against Darshan Thoogudeepa
ಕೊಲೆ ಪ್ರಕರಣ; 6 ದಿನ ಪೊಲೀಸ್ ಕಸ್ಟಡಿಗೆ ದರ್ಶನ್ | Kannada actor Darshan taken into custody by police
Переглядів 2 тис.День тому
ಕೊಲೆ ಪ್ರಕರಣ; 6 ದಿನ ಪೊಲೀಸ್ ಕಸ್ಟಡಿಗೆ ದರ್ಶನ್ | Kannada actor Darshan taken into custody by police
ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನ | Actor Darshan Thoogudeepa Arrested In Muder Case | Pavithra Gowda
Переглядів 3,9 тис.День тому
ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನ | Actor Darshan Thoogudeepa Arrested In Muder Case | Pavithra Gowda
ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ: ಕಾಂಗ್ರೆಸ್ ಪಕ್ಷದ ಸರ್ವಾನುಮತದ ನಿರ್ಣಯ I Rahul Gandhi as LoP
Переглядів 1,1 тис.14 днів тому
ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ: ಕಾಂಗ್ರೆಸ್ ಪಕ್ಷದ ಸರ್ವಾನುಮತದ ನಿರ್ಣಯ I Rahul Gandhi as LoP
ಕೊಪ್ಪಳದಲ್ಲಿ ವಿಶಿಷ್ಟ ಜೋಡಿಗೆ ಅಪರಿಚಿತರೇ ಊದಿಸಿದರು ವಾಲಗ ! | Special Marriage In Koppal
Переглядів 1,8 тис.14 днів тому
ಕೊಪ್ಪಳದಲ್ಲಿ ವಿಶಿಷ್ಟ ಜೋಡಿಗೆ ಅಪರಿಚಿತರೇ ಊದಿಸಿದರು ವಾಲಗ ! | Special Marriage In Koppal
‘ಸ್ನೇಹ ಲೋಕ’ ಸೃಷ್ಟಿಸಿದ ಶಿವಮೊಗ್ಗ ಭೂಮಿಕಾ ಕ್ಲಬ್ I Bhumika Club Edition 16.0 I Shivamogga I Prajavani
Переглядів 26914 днів тому
‘ಸ್ನೇಹ ಲೋಕ’ ಸೃಷ್ಟಿಸಿದ ಶಿವಮೊಗ್ಗ ಭೂಮಿಕಾ ಕ್ಲಬ್ I Bhumika Club Edition 16.0 I Shivamogga I Prajavani
ಬಿಜೆಪಿ ವಿರುದ್ಧ ಮಾನಹಾನಿಕರ ಜಾಹೀರಾತು ; ಕಾಂಗ್ರೆಸ್ ನಾಯಕ ರಾಹುಲ್ಗೆ ಜಾಮೀನು | Rahul Gandhi | Bail
Переглядів 81114 днів тому
ಬಿಜೆಪಿ ವಿರುದ್ಧ ಮಾನಹಾನಿಕರ ಜಾಹೀರಾತು ; ಕಾಂಗ್ರೆಸ್ ನಾಯಕ ರಾಹುಲ್ಗೆ ಜಾಮೀನು | Rahul Gandhi | Bail
ಎಸ್ಸಿ ನಾಯಕರ ಏಳಿಗೆ ಸಹಿಸದ ಸತೀಶ ಜಾರಕಿಹೊಳಿ: ಶಾಸಕ ಮಹೇಂದ್ರ ಆರೋಪ I Mahendra Tammannavara I Jarakiholi
Переглядів 65714 днів тому
ಎಸ್ಸಿ ನಾಯಕರ ಏಳಿಗೆ ಸಹಿಸದ ಸತೀಶ ಜಾರಕಿಹೊಳಿ: ಶಾಸಕ ಮಹೇಂದ್ರ ಆರೋಪ I Mahendra Tammannavara I Jarakiholi
ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಮಂಜುನಾಥ್ ಗೆಲುವು: ಹರಕೆ ತೀರಿಸಿದ ಮುಸ್ಲಿಂ ಮುಖಂಡ I Ramangar I Dr. Manjunath
Переглядів 98214 днів тому
ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಮಂಜುನಾಥ್ ಗೆಲುವು: ಹರಕೆ ತೀರಿಸಿದ ಮುಸ್ಲಿಂ ಮುಖಂಡ I Ramangar I Dr. Manjunath
ಅದ್ಭುತ🙌🙏
❤️
Excellent work Brother 🎉, All the best for upcoming projects.
Very good decision. Respect you.
Order place madakke pH number kaLisi
🙏
congratulations 🎉 good 👍 work.
Super
ದ್ರೋಣ ನನಗೆ ಬೇಕು
Kannada matadappa
Yevara number sigabahuda please
❤
ಇಂತಹ ಕೆಲಸಕ್ಕೆ ಯುವಕರನ್ನು ತಯಾರಿ ಮಾಡಿದ ಪಿಂಗಾರ ಸಂಸ್ಥೆಗೆ ಅಭಿನಂದನೆಗಳು🙏🙏
Beautiful, let long live this art , good luck
ನಮಗೂ ಒಂದು ದೊಟಿ ಬೇಕು 😍☺️🙏🏻
Nice story 👏
❤❤❤❤😊😊😊
Super good my ಕೊಪ್ಪಳ
🙏🙏🙏🙏🙏🙏
Looks so yummy love it
Inspiratinal video.. Please share contact number of Shaswath.
Very good initiative
Good job thirthahalli Kade bani
ನಿಮ್ಮ ಕೆಲಸಕ್ಕೆ ನಮ್ಮ ಸಲಾಮ್ ವೇರೀ ಗುಡ್ಡು
😍
Thengina marakke retu estu
Manushya mukha maaduttira
ವಿಷಕ್ಕೆ ಔಷದಿ
ಜೈ ಪಿಂಗಾರ, ರೈತ ಮಿತ್ರ ರೈತ ಸ್ನೇಹಿ
Jaanara shapa roll kall giraki sena
Ph nambar send me sir
Innondhu D GANG😅😅😅😅😅
Where more passengers want to go from port city Mangalore to silicon city Bangalore no high speed railways, mismanagement of government in this country.
ಸೂಪರ್ 🙏🙏🙏
Phone number kodi
Bari olle kelasa
ನಿಮಗೆ ಅನಂತ ವಂದನೆಗಳು ಹಾಗೂ ಧನ್ಯವಾದಗಳು❤❤❤
Adikege madfu beda. Parisarakke hanikaraka. Niru malinya untaguttade
ಶಭಾಷ್ ಬೇಟಾ.. ಎಂತ ಸಾವ್ ಮಾರಾಯ್ರೆ... ಒಬ್ರು ಅಡಿಕೆ ಕ್ಯಾನ್ಸರ್ ಕಾರಕ ಹೇಳ್ತಾರೆ.. ಇನ್ನೊಬ್ರು ಇನ್ನೊಂದ್ ತರ ಹೇಳ್ತಾರೆ.. ಅಡಿಕೆ ಬಗ್ಗೆ ನಿಮಗೇನಾದ್ರು ಗುತ್ತಾ... ಪರಿಸರ ನಿಮ್ಮ ಪೇಟೆ ನಗರ ದಿಂದ ಹಾಳಾಗಲ್ವಾ...
ಕಿನ್ನಾಳ ಕಲೆ ಅಭಿವೃದ್ದಿ ಮಾಡುತ್ತಿರುವ ಕಲಾವಿದರಿಗೆ ಅಭಿನಂದನೆಗಳು, ಎಲ್ಲರಿಗೂ ಒಳ್ಳೆಯದಾಗಲಿ
👌👌👌chiroti
ಅಲ್ಲಿನ ಪರಿಸರ ಯಷ್ಟು ಸುಂದರವಾಗಿದೆ, ನೋಡಿದರೆ ಹೇಳಲಾಗದ ಖುಷಿ,ವರ್ಣನೆಗೆ ಸಿಗದ ಪರಿಸರ....ಈಗಿನ ಕಾಲದಲ್ಲಿ ಕೊಂಡುವರುವ ಮಾಲಿನ್ಯ ಸಮಸ್ಯೆಯಲ್ಲಿ,ಇದೊಂದು ಸ್ವಚ್ಚ ಪರಿಸರವಾಗಿದೆ...ಈಗಿನ ಕಾಲದಲ್ಲಿ ಮೊಬೈಲ್,ಸೋಶಿಯಲ್ ಮೀಡಿಯಾ ಗೆ ಹೊಂದಿಕೊಂಡಿರುವ ಜನರು ನೋಡಲೇ ಬೇಕಾದ ದೃಶ್ಯ..ಮನಸಿಗೆ ಉಲ್ಲದವಾಗುವ ಸುಂದರ ಪರಿಸರದ ಜೀವನ ಇದು❤❤❤❤❤❤❤❤❤❤❤❤
Sirsi bagadalli 1 ltr oushadi spray madalj 10 rs and 1 dina kone koyyalu 1800 charge madtare
😮❤
There are emty seats in bus Why blame sidharamayya,? In dharmasthala usual rush is seen In general during bjp rule more piligrims and babas are increaing Jaishriram
ಎಂತಹ ಯುವಕರೇ ನಮ್ಮ ದೇಶದ ಶಕ್ತಿ... ❤
ಸುದ್ದಿ ಅಂದ್ರೆ ಇಂತದ್ದು. ದರಿದ್ರ ನ್ಯೂಸ್ ಚಾನಲ್ಗಳು cd ಲೇಡಿ ಕೊಲೆ trp ಇತ್ಯಾದಿಗಳ ಹಿಂದೆ ಬಿದ್ದು ನಾಡನ್ನು ನಾಶಮಾಡಲು ತರಾತುರಿಯಲ್ಲಿವೆ..
Borwell bandhu suranga kadimeagide eega suranga koreuvsru ella Surangada neeru paridudhavagid Vivarane kottadskke danyavadagallu
ಅಡಿಕೆ ಕೃಷಿಕರಿಗೆ ತುಂಬಾ ಉಪಯುಕ್ತ ಸಾಧನ..👌🌟👍🙏🌹
👍🏻
Super
Medam Arjuna illaavanahesaru helibejarumaadabedi🙄
Really great job👌👍
NV anjariya ,sir ,sv alla